Yahoo! News
ಪರಮಾಣು ಹಕ್ಕು ಸಂಪೂರ್ಣ ಒತ್ತೆಗೆ ಸಮೀಪ: ಕಾರಟ್
ಭಾರತಕ್ಕೆ ಪರಮಾಣು ವ್ಯಾಪಾರದ ಎನ್ಎಸ್ಜಿ ವಿನಾಯಿತಿ ಸಿಕ್ಕಿದ ಬಳಿಕ, ಈ ಬೆಳವಣಿಗೆಯನ್ನು ರಾಷ್ಟ್ರದ ಪರಮಾಣು ಹಕ್ಕುಗಳನ್ನು ಅಮೆರಿಕಕ್ಕೆ ಸಂಪೂರ್ಣ ಒತ್ತೆಯಿಡುವ ದಾರಿಯಲ್ಲೊಂದು ಹೆಜ್ಜೆ ಎಂದು
Categories: ಸುದ್ದಿ
ಭುಗಿಲೆದ್ದ ಮತಾಂತರ ವಿವಾದ: 3 ಚರ್ಚ್ಗಳಿಗೆ ಬೀಗ
ಜಿಲ್ಲೆಯಲ್ಲಿ ಮತಾಂತರ ವಿವಾದ ಮತ್ತೆ ಭುಗಿಲೆದ್ದಿದೆ. ಪ್ರಾರ್ಥನಾ ಮಂದಿರಗಳಲ್ಲಿ ಮತಾಂತರ ನಡೆಯುತ್ತಿರುವುದನ್ನು ಖಂಡಿಸಿ ಇಂದು(ಭಾನುವಾರ) ಹಿಂದೂಪರ ಕಾರ್ಯಕರ್ತರು ಮೂರು ಚರ್ಚ್ಗಳಿಗೆ ಬೀಗ ಹಾಕಿ
Categories: ಸುದ್ದಿ
ಮಠಗಳಿಗೆ ಸರ್ಕಾರಿ ಭೂಮಿ: ಸಿದ್ದರಾಮಯ್ಯ ಆಕ್ರೋಶ
ಶ್ರೀರಾಮಚಂದ್ರ ಮಠ ಸೇರಿದಂತೆ ರಾಜ್ಯದ ಮಠಗಳಿಗೆ ಸರ್ಕಾರಿ ಜಮೀನನ್ನು ನೀಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮಾಜಿ ಮಾಜಿ ಉಪಮುಖ್ಯಮಂತ್ರಿ
Categories: ಸುದ್ದಿ
ಇರಾನಿ ಕಪ್ನಲ್ಲಿ ತೆಂಡೂಲ್ಕರ್ ಭಾಗಿ
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಳಪೆ ಆಟ ಪ್ರದರ್ಶಿಸಿದ ಸಚಿನ್ ತೆಂಡೂಲ್ಕರ್ ಈಗ ಪುನಃ ಕ್ರಿಕೆಟ್ ಆಡಲು ದೈಹಿಕಅರ್ಹತೆ ಪಡೆದಿದ್ದು, ವಡೋದರಾದಲ್ಲಿ ಈ ತಿಂಗಳಾಂತ್ಯದಲ್ಲಿ
Categories: ಸುದ್ದಿ
ಆಸ್ಟ್ರೇಲಿಯ ವಿರುದ್ಧ ಬಾಂಗ್ಲಾಗೆ ಹೀನಾಯ ಸೋಲು
ಇಲ್ಲಿನ ಟಿಐಒ ಸ್ಟೇಡಿಯಂನಲ್ಲಿ ಶನಿವಾರ ನಡೆದ ಆಸ್ಟ್ರೇಲಿಯ ವಿರುದ್ಧ ಏಕದಿನದ ಸರಣಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಇನ್ನೊಂದು ಹೀನಾಯ ಸೋಲು ಅನುಭವಿಸುವ ಮೂಲಕ ಬಾಂಗ್ಲಾದೇಶದ ಬ್ಯಾಟ್ಸ್ಮನ್ಗಳು ಮತ್ತೊಮ್ಮೆ
Categories: ಸುದ್ದಿ
ರಸಗೊಬ್ಬರ ನೀತಿಯಲ್ಲಿ ತಾರತಮ್ಯ: ಯಡಿಯೂರಪ್ಪ ಆರೋಪ
ಕೇಂದ್ರ ಸರ್ಕಾರದ ರಸಗೊಬ್ಬರ ನೀತಿಯಿಂದಾಗಿ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ
Categories: ಸುದ್ದಿ
ವಲಸಿಗರಿಗೆ ಪಟ್ಟ ಬೇಡ: ಹಿರಿಯ ನಾಯಕರ ಪಟ್ಟು
ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಕಾಂಗ್ರೆಸ್ ನಾಯಕರಲ್ಲಿ ಭುಗಿಲೆದ್ದಿದ್ದ ವಿವಾದ ಈಗ ಬಯಲಿಗೆ ಬಂದಿದೆ.ಕಾಂಗ್ರೆಸ್ಸಿಗೆ ಇತ್ತೀಚೆಗೆ ಸೇರ್ಪಡೆಯಾದವರಿಗೆ ಉನ್ನತ ಸ್ಥಾನ
Categories: ಸುದ್ದಿ
ಐಷಾರಾಮಿ ಕಾರು ಮಾಲೀಕರಿಗೆ ಡೀಸೆಲ್ ತುಟ್ಟಿ
ನೀವು ಮರ್ಸಿಡೀಸ್ ಮುಂತಾದ ಐಷಾರಾಮಿ ಡೀಸೆಲ್ ಕಾರು ಹೊಂದಿದ್ದರೆ ಡೀಸೆಲ್ಗೆ ಹೆಚ್ಚು ಹಣವನ್ನು ತೆರಬೇಕಾಗಿ ಬರಬಹುದು. ಡೀಸೆಲ್ಗೆ ಸರ್ಕಾರದ ದ್ವಿದರ ಕಾರ್ಯತಂತ್ರದ ಅಡಿಯಲ್ಲಿ ಈ ದರಗಳು
Categories: ಸುದ್ದಿ
ಸಿಂಗೂರ್ ಮಾತುಕತೆ ಸೋಮವಾರ ಮುಂದೂಡಿಕೆ
ಸಿಂಗೂರ್ನಲ್ಲಿ ಟಾಟಾ ಮೋಟರ್ಸ್ ಸಣ್ಣ ಕಾರು ಯೋಜನೆಗೆ ಮಂಜೂರಾದ ಭೂಮಿಯ ಬಗ್ಗೆ ಉದ್ಭವಿಸಿರುವ ವಿವಾದ ಇತ್ಯರ್ಥಕ್ಕೆ ಸೂತ್ರವೊಂದನ್ನು ರಚಿಸಲಾಗಿದೆ ಎಂಬ ಸೂಚನೆಗಳ ನಡುವೆ, ರಾಜ್ಯಪಾಲ
Categories: ಸುದ್ದಿ
ನ್ಯುಮೋನಿಯ ಲಸಿಕೆ ನಿಷ್ಫಲ, ಆಸ್ತಮ ಅಪಾಯ ಹೆಚ್ಚಳ
ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಲ್ಲಿ ಹೊಸ ನ್ಯುಮೋನಿಯ ಲಸಿಕೆಯನ್ನು ಸೇರಿಸುವ ಭಾರತದ ನಿರ್ಧಾರವು ಅನೇಕ ಪ್ರಶ್ನೆಗಳನ್ನು ಎತ್ತಿದೆ. ಈ ಲಸಿಕೆಯು ಕಾಯಿಲೆಯ ಮೇಲೆ ಯಾವುದೇ ಪರಿಣಾಮ
Categories: ಸುದ್ದಿ
ಅಮೆರಿಕ ಕಾಂಗ್ರೆಸ್ನಲ್ಲಿ ಅನುಮೋದನೆ: ರೈಸ್ ಆಶಯ
ಭಾರತ ನಿರ್ದಿಷ್ಟ ಸುರಕ್ಷತೆ ಒಪ್ಪಂದಕ್ಕೆ ಎನ್ಎಸ್ಜಿ ಅನುಮತಿ ಗಳಿಸಲು ಭಾರೀ ಲಾಬಿ ಮಾಡಿದ ಬಳಿಕ ಅದನ್ನು ಅಮೆರಿಕ ಕಾಂಗ್ರೆಸ್ ಮುಂದೆ ಅನುಮೋದನೆ ಪಡೆಯಲು ಅಮೆರಿಕ ಸರ್ಕಾರ ಅಂತಿಮ ಸಿದ್ಧತೆ ನಡೆಸುತ್ತಿದೆ. ಸಂಸತ್ತಿನ ಕಾಲಾವಧಿ
Categories: ಸುದ್ದಿ
ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 30 ಬಲಿ
ಪೇಶಾವರದ ಹೊರವಲಯದ ವಾಣಿಜ್ಯ ಪ್ರದೇಶದ ಪೊಲೀಸ್ ಚೌಕಿ ಬಳಿ ಸ್ಫೋಟಕ ತುಂಬಿದ ವಾಹನವನ್ನು ಆತ್ಮಾಹುತಿ ಬಾಂಬರ್ ಸ್ಫೋಟಿಸಿದ್ದರಿಂದ 30 ಜನರು ಸತ್ತು 70 ಮಂದಿ ಗಾಯಗೊಂಡ
Categories: ಸುದ್ದಿ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಸಿಸಿಬಿ ಪೊಲೀಸರು ಬೆಂಗಳೂರಿನ 3 ಕಡೆ ದಾಳಿ ನಡೆಸಿ 30 ಲಕ್ಷ ರೂ. ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಮದ್ಯ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ 10 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Categories: ಸುದ್ದಿ
ಜರ್ದಾರಿಗೆ ದಕ್ಕಿದ ಪಾಕ್ ಅಧ್ಯಕ್ಷ ಹುದ್ದೆ
ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಪಿಪಿಪಿ ಪಕ್ಷದ ಮುಖಂಡ ಅಸೀಫ್ ಅಲಿ ಜರ್ದಾರಿ ಆಯ್ಕೆಯಾಗಿದ್ದಾರೆ. ಜರ್ದಾರಿ ಅವರಿಗೆ ರಾಷ್ಟ್ರೀಯ ಅಸೆಂಬ್ಲಿಗಳಲ್ಲಿ ಬಹುಮತ ದಕ್ಕಿದೆ. 8 ತಿಂಗಳ ಹಿಂದೆ ಪಾಕಿಸ್ತಾನ
Categories: ಸುದ್ದಿ
ಹಾಲಿನ ದರ ಮತ್ತೆ ಏರಿಕೆ ಸಾಧ್ಯತೆ?
ರಾಜ್ಯ ಹಾಲು ಒಕ್ಕೂಟವು ನಂದಿನಿ ಹಾಲಿನ ದರವನ್ನು ಮತ್ತೆ ಏರಿಸುವ ಸಾಧ್ಯತೆ ಇದೆ. ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ಮುನ್ಸೂಚನೆ ನೀಡಿದ್ದಾರೆ.
ಎರಡು ವಾರಗಳ ಹಿಂದೆ ಕೆಎಂಎಫ್ ದರ
Categories: ಸುದ್ದಿ
ಪರಮಾಣು ಒಪ್ಪಂದ: ಭಾರತಕ್ಕೆ ಹಸಿರು ನಿಶಾನೆ
ಪರಮಾಣು ಏಕಾಂಗಿತನಕ್ಕೆ ತೆರೆಎಳೆಯುವ ಭಾರತದ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಸಿಕ್ಕಿದ್ದು, ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಪರಮಾಣು ಸಾಮಗ್ರಿ ಪೂರೈಕೆ ರಾಷ್ಟ್ರಗಳ ಸಮೂಹ ಸ್ಪಷ್ಟ ವಿನಾಯಿತಿ
Categories: ಸುದ್ದಿ
ಚೆನ್ನೈನಲ್ಲಿ ಜನ್ಮದ ಪಾಡು
ಕಾವೇರಿ ಗಲಾಟೆ, ಹೊಗೇನಕಲ್ ಯೋಜನೆ ವಿವಾದದಿಂದಾಗಿ ಚೆನ್ನೈನಲ್ಲಿ ಕನ್ನಡ ಚಿತ್ರರಂಗ ಚಿತ್ರೀಕರಣ ನಡೆಸುವುದು ಹರಸಾಹಸವೇ ಸರಿ. ಆದರೆ ಇತ್ತೀಚೆಗೆ 'ಜನ್ಮ' ಚಿತ್ರತಂಡ 10 ದಿನಗಳ ಕಾಲ ಚೆನ್ನೈನಲ್ಲಿ ಚಿತ್ರೀಕರಣ ಮುಗಿಸಿ ಬಂದಿದೆ.
Categories: ಸುದ್ದಿ
ಬೆಟಾನ್ಕೋರ್ಟ್ಗೆ "ವರ್ಷದ ಮಹಿಳೆ" ಪ್ರಶಸ್ತಿ
ಎಡಪಂಥೀಯ ಬಂಡುಕೋರರ ಸೆರೆಯಿಂದ ಪಾರಾದ ಕೊಲಂಬಿಯದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿಯಾದ ಇನ್ಗ್ರಿಡ್ ಬೆಟಾನ್ಕೋರ್ಟ್ ಅವರನ್ನು "ವರ್ಷದ ಮಹಿಳೆ" ಎಂದು ವಿಶ್ವ ಪ್ರಶಸ್ತಿಗಳ ಒಕ್ಕೂಟ ಹೆಸರಿಸಿದೆ.
Categories: ಸುದ್ದಿ
ಸೋನಾರ ದಿಮಾಕು
ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
Categories: ಸುದ್ದಿ
