ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

Yahoo! News

Syndicate content
Yahoo! Kannada
URL: http://in.kannada.yahoo.com
Updated: 35 min 10 sec ago

ಪರಮಾಣು ಹಕ್ಕು ಸಂಪೂರ್ಣ ಒತ್ತೆಗೆ ಸಮೀಪ: ಕಾರಟ್

1 hour 22 min ago
ಭಾರತಕ್ಕೆ ಪರಮಾಣು ವ್ಯಾಪಾರದ ಎನ್‌ಎಸ್‌ಜಿ ವಿನಾಯಿತಿ ಸಿಕ್ಕಿದ ಬಳಿಕ, ಈ ಬೆಳವಣಿಗೆಯನ್ನು ರಾಷ್ಟ್ರದ ಪರಮಾಣು ಹಕ್ಕುಗಳನ್ನು ಅಮೆರಿಕಕ್ಕೆ ಸಂಪೂರ್ಣ ಒತ್ತೆಯಿಡುವ ದಾರಿಯಲ್ಲೊಂದು ಹೆಜ್ಜೆ ಎಂದು
Categories: ಸುದ್ದಿ

ದೈನಿಕ

3 hours 30 min ago
Categories: ಸುದ್ದಿ

ಭುಗಿಲೆದ್ದ ಮತಾಂತರ ವಿವಾದ: 3 ಚರ್ಚ್‌ಗಳಿಗೆ ಬೀಗ

3 hours 49 min ago
ಜಿಲ್ಲೆಯಲ್ಲಿ ಮತಾಂತರ ವಿವಾದ ಮತ್ತೆ ಭುಗಿಲೆದ್ದಿದೆ. ಪ್ರಾರ್ಥನಾ ಮಂದಿರಗಳಲ್ಲಿ ಮತಾಂತರ ನಡೆಯುತ್ತಿರುವುದನ್ನು ಖಂಡಿಸಿ ಇಂದು(ಭಾನುವಾರ) ಹಿಂದೂಪರ ಕಾರ್ಯಕರ್ತರು ಮೂರು ಚರ್ಚ್‌ಗಳಿಗೆ ಬೀಗ ಹಾಕಿ
Categories: ಸುದ್ದಿ

ಮಠಗಳಿಗೆ ಸರ್ಕಾರಿ ಭೂಮಿ: ಸಿದ್ದರಾಮಯ್ಯ ಆಕ್ರೋಶ

4 hours 25 min ago
ಶ್ರೀರಾಮಚಂದ್ರ ಮಠ ಸೇರಿದಂತೆ ರಾಜ್ಯದ ಮಠಗಳಿಗೆ ಸರ್ಕಾರಿ ಜಮೀನನ್ನು ನೀಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮಾಜಿ ಮಾಜಿ ಉಪಮುಖ್ಯಮಂತ್ರಿ
Categories: ಸುದ್ದಿ

ಇರಾನಿ ಕಪ್‌ನಲ್ಲಿ ತೆಂಡೂಲ್ಕರ್ ಭಾಗಿ

5 hours 26 min ago
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಳಪೆ ಆಟ ಪ್ರದರ್ಶಿಸಿದ ಸಚಿನ್ ತೆಂಡೂಲ್ಕರ್ ಈಗ ಪುನಃ ಕ್ರಿಕೆಟ್ ಆಡಲು ದೈಹಿಕಅರ್ಹತೆ ಪಡೆದಿದ್ದು, ವಡೋದರಾದಲ್ಲಿ ಈ ತಿಂಗಳಾಂತ್ಯದಲ್ಲಿ
Categories: ಸುದ್ದಿ

ಆಸ್ಟ್ರೇಲಿಯ ವಿರುದ್ಧ ಬಾಂಗ್ಲಾಗೆ ಹೀನಾಯ ಸೋಲು

5 hours 41 min ago
ಇಲ್ಲಿನ ಟಿಐಒ ಸ್ಟೇಡಿಯಂನಲ್ಲಿ ಶನಿವಾರ ನಡೆದ ಆಸ್ಟ್ರೇಲಿಯ ವಿರುದ್ಧ ಏಕದಿನದ ಸರಣಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಇನ್ನೊಂದು ಹೀನಾಯ ಸೋಲು ಅನುಭವಿಸುವ ಮ‌ೂಲಕ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ
Categories: ಸುದ್ದಿ

ರಸಗೊಬ್ಬರ ನೀತಿಯಲ್ಲಿ ತಾರತಮ್ಯ: ಯಡಿಯ‌ೂರಪ್ಪ ಆರೋಪ

6 hours 10 min ago
ಕೇಂದ್ರ ಸರ್ಕಾರದ ರಸಗೊಬ್ಬರ ನೀತಿಯಿಂದಾಗಿ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ
Categories: ಸುದ್ದಿ

ವಲಸಿಗರಿಗೆ ಪಟ್ಟ ಬೇಡ: ಹಿರಿಯ ನಾಯಕರ ಪಟ್ಟು

6 hours 13 min ago
ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಕಾಂಗ್ರೆಸ್ ನಾಯಕರಲ್ಲಿ ಭುಗಿಲೆದ್ದಿದ್ದ ವಿವಾದ ಈಗ ಬಯಲಿಗೆ ಬಂದಿದೆ.ಕಾಂಗ್ರೆಸ್ಸಿಗೆ ಇತ್ತೀಚೆಗೆ ಸೇರ್ಪಡೆಯಾದವರಿಗೆ ಉನ್ನತ ಸ್ಥಾನ
Categories: ಸುದ್ದಿ

ಐಷಾರಾಮಿ ಕಾರು ಮಾಲೀಕರಿಗೆ ಡೀಸೆಲ್ ತುಟ್ಟಿ

6 hours 18 min ago
ನೀವು ಮರ್ಸಿಡೀಸ್ ಮುಂತಾದ ಐಷಾರಾಮಿ ಡೀಸೆಲ್ ಕಾರು ಹೊಂದಿದ್ದರೆ ಡೀಸೆಲ್‌ಗೆ ಹೆಚ್ಚು ಹಣವನ್ನು ತೆರಬೇಕಾಗಿ ಬರಬಹುದು. ಡೀಸೆಲ್‌ಗೆ ಸರ್ಕಾರದ ದ್ವಿದರ ಕಾರ್ಯತಂತ್ರದ ಅಡಿಯಲ್ಲಿ ಈ ದರಗಳು
Categories: ಸುದ್ದಿ

ಸಿಂಗೂರ್ ಮಾತುಕತೆ ಸೋಮವಾರ ಮುಂದೂಡಿಕೆ

7 hours 5 min ago
ಸಿಂಗೂರ್‌ನಲ್ಲಿ ಟಾಟಾ ಮೋಟರ್ಸ್ ಸಣ್ಣ ಕಾರು ಯೋಜನೆಗೆ ಮಂಜೂರಾದ ಭೂಮಿಯ ಬಗ್ಗೆ ಉದ್ಭವಿಸಿರುವ ವಿವಾದ ಇತ್ಯರ್ಥಕ್ಕೆ ಸೂತ್ರವೊಂದನ್ನು ರಚಿಸಲಾಗಿದೆ ಎಂಬ ಸೂಚನೆಗಳ ನಡುವೆ, ರಾಜ್ಯಪಾಲ
Categories: ಸುದ್ದಿ

ನ್ಯುಮೋನಿಯ ಲಸಿಕೆ ನಿಷ್ಫಲ, ಆಸ್ತಮ ಅಪಾಯ ಹೆಚ್ಚಳ

7 hours 30 min ago
ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಲ್ಲಿ ಹೊಸ ನ್ಯುಮೋನಿಯ ಲಸಿಕೆಯನ್ನು ಸೇರಿಸುವ ಭಾರತದ ನಿರ್ಧಾರವು ಅನೇಕ ಪ್ರಶ್ನೆಗಳನ್ನು ಎತ್ತಿದೆ. ಈ ಲಸಿಕೆಯು ಕಾಯಿಲೆಯ ಮೇಲೆ ಯಾವುದೇ ಪರಿಣಾಮ
Categories: ಸುದ್ದಿ

ಅಮೆರಿಕ ಕಾಂಗ್ರೆಸ್‌ನಲ್ಲಿ ಅನುಮೋದನೆ: ರೈಸ್ ಆಶಯ

7 hours 43 min ago
ಭಾರತ ನಿರ್ದಿಷ್ಟ ಸುರಕ್ಷತೆ ಒಪ್ಪಂದಕ್ಕೆ ಎನ್‌ಎಸ್‌ಜಿ ಅನುಮತಿ ಗಳಿಸಲು ಭಾರೀ ಲಾಬಿ ಮಾಡಿದ ಬಳಿಕ ಅದನ್ನು ಅಮೆರಿಕ ಕಾಂಗ್ರೆಸ್ ಮುಂದೆ ಅನುಮೋದನೆ ಪಡೆಯಲು ಅಮೆರಿಕ ಸರ್ಕಾರ ಅಂತಿಮ ಸಿದ್ಧತೆ ನಡೆಸುತ್ತಿದೆ. ಸಂಸತ್ತಿನ ಕಾಲಾವಧಿ
Categories: ಸುದ್ದಿ

ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 30 ಬಲಿ

8 hours 2 min ago
ಪೇಶಾವರದ ಹೊರವಲಯದ ವಾಣಿಜ್ಯ ಪ್ರದೇಶದ ಪೊಲೀಸ್ ಚೌಕಿ ಬಳಿ ಸ್ಫೋಟಕ ತುಂಬಿದ ವಾಹನವನ್ನು ಆತ್ಮಾಹುತಿ ಬಾಂಬರ್ ಸ್ಫೋಟಿಸಿದ್ದರಿಂದ 30 ಜನರು ಸತ್ತು 70 ಮಂದಿ ಗಾಯಗೊಂಡ
Categories: ಸುದ್ದಿ

30 ಲಕ್ಷ ಮೌಲ್ಯದ ನಕಲಿ ಮದ್ಯವಶ

Sat, 2008-09-06 17:20
ಸಿಸಿಬಿ ಪೊಲೀಸರು ಬೆಂಗಳೂರಿನ 3 ಕಡೆ ದಾಳಿ ನಡೆಸಿ 30 ಲಕ್ಷ ರೂ. ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಮದ್ಯ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ 10 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Categories: ಸುದ್ದಿ

ಜರ್ದಾರಿಗೆ ದಕ್ಕಿದ ಪಾಕ್ ಅಧ್ಯಕ್ಷ ಹುದ್ದೆ

Sat, 2008-09-06 17:05
ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಪಿಪಿಪಿ ಪಕ್ಷದ ಮುಖಂಡ ಅಸೀಫ್ ಅಲಿ ಜರ್ದಾರಿ ಆಯ್ಕೆಯಾಗಿದ್ದಾರೆ. ಜರ್ದಾರಿ ಅವರಿಗೆ ರಾಷ್ಟ್ರೀಯ ಅಸೆಂಬ್ಲಿಗಳಲ್ಲಿ ಬಹುಮತ ದಕ್ಕಿದೆ. 8 ತಿಂಗಳ ಹಿಂದೆ ಪಾಕಿಸ್ತಾನ
Categories: ಸುದ್ದಿ

ಹಾಲಿನ ದರ ಮತ್ತೆ ಏರಿಕೆ ಸಾಧ್ಯತೆ?

Sat, 2008-09-06 16:39
ರಾಜ್ಯ ಹಾಲು ಒಕ್ಕೂಟವು ನಂದಿನಿ ಹಾಲಿನ ದರವನ್ನು ಮತ್ತೆ ಏರಿಸುವ ಸಾಧ್ಯತೆ ಇದೆ. ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ಮುನ್ಸೂಚನೆ ನೀಡಿದ್ದಾರೆ. ಎರಡು ವಾರಗಳ ಹಿಂದೆ ಕೆಎಂಎಫ್ ದರ
Categories: ಸುದ್ದಿ

ಪರಮಾಣು ಒಪ್ಪಂದ: ಭಾರತಕ್ಕೆ ಹಸಿರು ನಿಶಾನೆ

Sat, 2008-09-06 16:32
ಪರಮಾಣು ಏಕಾಂಗಿತನಕ್ಕೆ ತೆರೆಎಳೆಯುವ ಭಾರತದ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಸಿಕ್ಕಿದ್ದು, ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಪರಮಾಣು ಸಾಮಗ್ರಿ ಪೂರೈಕೆ ರಾಷ್ಟ್ರಗಳ ಸಮ‌ೂಹ ಸ್ಪಷ್ಟ ವಿನಾಯಿತಿ
Categories: ಸುದ್ದಿ

ಚೆನ್ನೈನಲ್ಲಿ ಜನ್ಮದ ಪಾಡು

Sat, 2008-09-06 16:19
ಕಾವೇರಿ ಗಲಾಟೆ, ಹೊಗೇನಕಲ್ ಯೋಜನೆ ವಿವಾದದಿಂದಾಗಿ ಚೆನ್ನೈನಲ್ಲಿ ಕನ್ನಡ ಚಿತ್ರರಂಗ ಚಿತ್ರೀಕರಣ ನಡೆಸುವುದು ಹರಸಾಹಸವೇ ಸರಿ. ಆದರೆ ಇತ್ತೀಚೆಗೆ 'ಜನ್ಮ' ಚಿತ್ರತಂಡ 10 ದಿನಗಳ ಕಾಲ ಚೆನ್ನೈನಲ್ಲಿ ಚಿತ್ರೀಕರಣ ಮುಗಿಸಿ ಬಂದಿದೆ.
Categories: ಸುದ್ದಿ

ಬೆಟಾನ್‌ಕೋರ್ಟ್‌ಗೆ "ವರ್ಷದ ಮಹಿಳೆ" ಪ್ರಶಸ್ತಿ

Sat, 2008-09-06 16:15
ಎಡಪಂಥೀಯ ಬಂಡುಕೋರರ ಸೆರೆಯಿಂದ ಪಾರಾದ ಕೊಲಂಬಿಯದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿಯಾದ ಇನ್‌ಗ್ರಿಡ್ ಬೆಟಾನ್‌ಕೋರ್ಟ್ ಅವರನ್ನು "ವರ್ಷದ ಮಹಿಳೆ" ಎಂದು ವಿಶ್ವ ಪ್ರಶಸ್ತಿಗಳ ಒಕ್ಕೂಟ ಹೆಸರಿಸಿದೆ.
Categories: ಸುದ್ದಿ

ಸೋನಾರ ದಿಮಾಕು

Sat, 2008-09-06 16:10
ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
Categories: ಸುದ್ದಿ
123456789…next ›last »

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator