ಸಂಪದ - 'ಹೊಸ ಚಿಗುರು, ಹಳೆ ಬೇರು'
ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇದು ಶೋಭೆ ತರುವ ಸಂಗತಿಯಲ್ಲ ಮುಂದೆ ಓದಿ »
ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇದು ಶೋಭೆ ತರುವ ಸಂಗತಿಯಲ್ಲ ಮುಂದೆ ಓದಿ »
ಜೋಯೀಸರ ಮಗಳು
ಜೋಯೀಸರ ಮನೆಯ
ಹೊಲೆಯರ ಮಾದ ತನ್ನ
ಪೊಗದಸ್ತು ಎದೆಯ ಸುರಿಸಿಕೊಂಡು
ಸೌದೆಯ ಸಿಗಿಯುತ್ತಿದ್ದರೇ,
ಜೋಯೀಸರ ಮಗಳಿಗೆ
ಮಾದನ ಎದೆಯ ರೋಮದ
ಲೆಖ್ಖ ಸಿಗದೇ ತಡವರಿಸುತ್ತಿದ್ದಳಾ-
ಇಲ್ಲ ತನ್ನ ಮೇಲು ಜಾತಿಯ ಮೇಲೆ
ಶಪಿಸುತ್ತ ಕಂಪಿಸುತ್ತಿದ್ದಳಾ ಗೊತ್ತಿಲ್ಲ…
ಮಣ್ಣಿನ ಮಡಿಕೆಯಲ್ಲಿ ಮಾದನಿಗೆ
ಕುಡಿಯಲು ನೀರು ಸುರಿಯುವ ಬದಲು
ದೇವರ ಗುಡಿಯಲ್ಲಿದ್ದ ಬೆಳ್ಳಿ ಚೊಂಬಿನಲ್ಲಿ ಮುಂದೆ ಓದಿ »
1700 11th AVE NE ಅಪಾರ್ಟ್ ಮೆಂಟ್ - 6
1700 11th AVE NE ಅಪಾರ್ಟ್ ಮೆಂಟ್ - 6 ಮುಂದೆ ಓದಿ »
ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಮಾಧ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಇಂಥದೊಂದು ಪ್ರಸ್ತಾವನೆ ಇಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಗೊಂದಲದಲ್ಲಿಯೇ ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಮುಂದೆ ಓದಿ »
ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಮಾಧ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಇಂಥದೊಂದು ಪ್ರಸ್ತಾವನೆ ಇಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಗೊಂದಲದಲ್ಲಿಯೇ ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಮುಂದೆ ಓದಿ »
ಓದಿದ್ದು ಕೇಳಿದ್ದು ನೋಡಿದ್ದು-11
--------------------------------------------------------------------------
--------------------------------------------------------------------------- ಮುಂದೆ ಓದಿ »
ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
ಶಿವಣ್ಣ....ಅಭಿಮಾನಿಗಳಿಗೆ ಮತ್ತೇರಿಸುವ ಮಾದೇಶಾ....
ಬರಹದಿಂದ ಯೂನಿಕೋಡ್ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
ಬರಹದಿಂದ ಯೂನಿಕೋಡ್ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ? ಈಗ ವಿಂಡೋಸ್ XPಯಲ್ಲಿ ಬರಹದಲ್ಲಿ ಬರೆದ ಬರಹವನ್ನು ಸಂಪದಕ್ಕೆ ಹಾಕಬೇಕಾದರೆ ಅದನ್ನು ನಾನು ವಿಂಡೋಸ್ನಲ್ಲೇ ನುಡಿಯಲ್ಲಿ UTF-8 ಎಂದು ಸೇವ್ ಮಾಡಿ ಅದನ್ನು ಲಿನಕ್ಸ ನಲ್ಲಿ ಓಪನ್ ಆಫೀಸ್ನಲ್ಲಿ ಪುನಃ ತೆರೆದು ಸರಿ ಮಾಡಬೇಕಾಗಿದೆ. ಅಥವಾ ವಿಂಡೋಸ್ನಲ್ಲೇ ನೋಟ್ಪ್ಯಾಡ್ ಮತ್ತು ಬರಹ IME ಉಪಯೋಗಿಸಬೇಕಾಗಿದೆ. ಮುಂದೆ ಓದಿ »
ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
(ಕೊಲಂಬಿಯ ಊರಿನ ಸಾರ್ವಜನಿಕ ಪುಸ್ತಕ-ಭಂಡಾರ) ಮುಂದೆ ಓದಿ »
ಹಬ್ಬ ತಂದ ನೆನಪು...
ಇವತ್ತು ಗಣೇಶ ಚತುರ್ಥಿ... ಏನು ಮಾಡಿದ್ದೀಯೋ ??? ನಮ್ಮನೇಲಿ ಕಡುಬು, ಒಬ್ಬಟ್ಟು, ಪಾಯಸ ಮಾಡಿದ್ದೀನಿ... ಮುಂದೆ ಓದಿ »
ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ನಮಸ್ಕಾರ ಎಲ್ಲರಿಗು "ನನ್ನೀ" ಅಂದ್ರೆ ಏನ್ರೀ ???
ಕ್ಷಮೆ ಇರಲಿ, ನನ್ಗೆ ಇದರ ಅರ್ಥ ಗೊತ್ತಿಲ್ಲ ![]()
ವಂದನೆಗಳೊಂದಿಗೆ
ಪ್ರಶಾಂತ ಜಿ ಉರಾಳ
ಆಧುನಿಕ "ಬೇಡರ ಕಣ್ಣಪ್ಪ"..
ಇತ್ತೀಚೆಗೆ ತಾನೇ ಬಾದಾಮಿ ತಾಲ್ಲೂಕಿನಲ್ಲೊಬ್ಬ ತನ್ನ ಬಲಗಣ್ಣನ್ನೇ ಕೈಯಿಂದ ಕಿತ್ತು ಭಕ್ತಿಯ ಪರಾಕಷ್ಟೆಯನ್ನು ಮೆರೆದಿದ್ದನ್ನು ಪತ್ತ್ರಿಕೆಯಲ್ಲಿ ಓದಿದೆ. ಮುಂದೆ ಓದಿ »
ವೃತ್ತಿಜೀವನದ ಹಂತಗಳು...
ಇವತ್ತಿವೆ ಸರಿ ಸುಮಾರು ೭ ವರುಷ ಕಳೆದಿದೆ, ನಾನು ನನ್ನೂರು ನನ್ನ ಜನರನ್ನ ಬಿಟ್ಟು ಬಂದು. ಕೆಲಸದ ಹುಡುಕಾಟದಲ್ಲಿ, ನನಗರಿವಿಲ್ಲದಂತೆ ನಾನೇ ವಲಸೆ ಬಂದಿದ್ದೇನೆ. ಇಂದಿಗೂ ಆ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೊನೆತನಕ ಕಾಡುತ್ತಲೇ ಇರುತ್ತವೆ. ಮೈಸೂರಿನಲ್ಲಿ ೧.೫೦೦ ರೂಪಾಯಿಗೆ ಕೆಲಸ ಮಾಡುತ್ತಿದ್ದ ನಾನು ಇಂದು ಬೆಂಗಳೂರಿನಲ್ಲಿ ೫ ಅಂಕಿಯ ಸಂಬಳ ಪಡೆಯುತ್ತಿದ್ದೇನೆ. ಮುಂದೆ ಓದಿ »
...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
"ಪೌಡರ್ ಗಿವ್ಡರ್ ಹಾಕಿಕೊಂಡ ಮನುಷ್ಯಳೊಬ್ಬಳು
ಕಣ್ಣು ಗಿಣ್ಣು ತಿರ್ಸಿ ಗಿರ್ಸಿ ನೋಡಿ ನಕ್ಕಾಗ... ಮುಂದೆ ಓದಿ »
ತಿಪ್ಪಾರಳ್ಳಿ ಬಲು ದೂರ!
(ಸುಮ್ನೆ ಹಾಗೇ... ತುಂಬ ಅರ್ಥ ಮಾಡಿಕೊಳ್ಳೋಕೆ ಹೋಗ್ಬೇಡಿ ಮತ್ತೆ!)
ಓದಿದ್ದು ಕೇಳಿದ್ದು ನೋಡಿದ್ದು-10
"ತಾಳಿ" ದವ ಬಾಳಿಯಾನು!
ಮದುವೆ ಮುಹೂರ್ತ ಹೊತ್ತಿನಲ್ಲಿ ವಿದ್ಯುತ್ ಕಡಿತವಾದರೆ? ಮುಹೂರ್ತ ಮೀರುತ್ತದೆಂದು ಅವಸರದಲ್ಲಿ ತಾಳಿ ಕಟ್ಟುವುದೇ? ಅದೂ ಸಾಮೂಹಿಕ ವಿವಾಹದಲ್ಲಿ? ವಿದ್ಯುತ್ ಬಂದಾಗ ಪಕ್ಕದಲ್ಲಿ ನಿಂತ ವಧುವನ್ನು ನೋಡಿ ವರ ಮಹಾಶಯ ಮೂರ್ಛೆ ಹೋಗುವುದೊಂದು ಬಾಕಿ! ಮದುವೆ ಮುಂದೆ ಓದಿ »
ಮೊದಲ ಚಿತ್ರ

ಪೂರ್ಣ ಆವೃತ್ತಿಗೆ ಮೇಲೆ ಕ್ಲಿಕ್ ಮಾಡಿ. ಮಕ್ಕಳು ಮೊದಲ ಬಾರಿ ಚಿತ್ರ ಬಿಡಿಸಿದಾಗ, ಮೊದಲ ಬಾರಿ ಪೆನ್ನು ಹಿಡಿದು ಗೀಚಿದಾಗ ಅದನ್ನು ಜೋಪಾನ ತೆಗೆದಿಡುತ್ತೇವೆ, ಅಲ್ವ? ಇದೋ, ನನ್ನ ಮೊದಲ ಚಿತ್ರ - ಮಕ್ಕಳು ಪೆನ್ನು ಹಿಡಿದು ಬರೆಯುವುದ ಕಲೆತಂತೆ ಇವತ್ತು ಈ ಡಿಜಿಟಲ್ ಪೆನ್ನು ಹಿಡಿದು ಕಲೆಯುವಾಗ ಗೀಚಿದ ಮೊದಲ ಚಿತ್ರ! ಬಹಳ ದಿನಗಳ ನಂತರ ಗೊತ್ತು ಗುರಿಯಿಲ್ಲದೆ ಪರಿಚಯವಿಲ್ಲದ ಕಂಪ್ಯೂಟರ್ ಸಾಧನವೊಂದನ್ನು ಪ್ರಯತ್ನಿಸಿ ಕಲೆತದ್ದು ಖುಷಿಕೊಟ್ಟಿತು. ಇದನ್ನು ಸಂಪದದಲ್ಲಿ ತೆಗೆದಿಡುತ್ತಿದ್ದೇನೆ. ಮುಂದೆ ಓದಿ »
ಬಿಗುಮಾನದ ಚಿತ್ರಗಳು
ಸಿಡ್ನಿಗೆ ವಸಂತ ಕಾಲಿಟ್ಟಾಗ ಮನಸ್ಸು ಅರಳುತ್ತದೆ. ಇಲ್ಲಿಯ ಮಣ್ಣಿನದೇ ಆದ ವಾಟ್ಲ್ ಹೂಗಳ ಒಂದಷ್ಟು ಚಿತ್ರವನ್ನು ಉತ್ಸಾಹದಲ್ಲಿ ತೆಗೆದಿದ್ದೆ. ಆದರೆ ಯಾಕೋ ಅದನ್ನು ಇಲ್ಲಿ ಹಾಕಬೇಕೆಂದು ಒಂದು ವಾರದಿಂದ ಹೆಣಗುತ್ತಿದ್ದೇನೆ. ಮನಸ್ಸಾಗುತ್ತಿಲ್ಲ. ಮುಂದೆ ಓದಿ »

