ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home

ಪ್ಲಾನೆಟ್ ಕನ್ನಡ

ಶರೀರಮಾದ್ಯಂ ಖಲು ಧರ್ಮಸಾಧನಂ

ಸಂಪದ - 'ಹೊಸ ಚಿಗುರು, ಹಳೆ ಬೇರು' - 1 hour 42 min ago

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಧ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು
ಶರೀರವೇ ಧರ್ಮವನ್ನಾಚರಿಸಲು ಬೇಕಾದ ಸಾಧನವೆಂದು ಹಿಂದಿನವರು ತಿಳಿದಿದ್ದರೇ?

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

badget 2008

ಸಂಪದ - 'ಹೊಸ ಚಿಗುರು, ಹಳೆ ಬೇರು' - 2 hours 7 min ago

Yenaadru comments ?

Umesh
Mysooru

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಸಂಪದ - 'ಹೊಸ ಚಿಗುರು, ಹಳೆ ಬೇರು' - 2 hours 12 min ago

ಪಾಲಸಿಯನು ಮಾಡೋ,
ನಿನ್ನದು ಒಂದು
ಪಾಲಸಿಯನು ಮಾಡೋ.
ಬರುವ ದಿನದ ಗತಿ ಬಲ್ಲವರಾರು?
ಇರುವಾಗಲೇ ಸಾವಿಗೆ ಸಹಿ ಮಾಡೋ!  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಸಾಯಿಬಾಬಾ ಕಣ್ಣು ತೆರೆದಿದ್ದು..ನಮ್ಮ ಮಾಧ್ಯಮಗಳು ಕಣ್ಣುಮುಚ್ಚಿದ್ದು!

ಸಂಪದ - 'ಹೊಸ ಚಿಗುರು, ಹಳೆ ಬೇರು' - 2 hours 59 min ago

ಗಣಪತಿ ಹಾಲು ಕುಡಿದಿದ್ದು ನಮ್ಮ ಮಾಧ್ಯಮಗಳಿಗೆ ಸುರಾಪಾನ ಮಾಡಿಸಿದಂತಾಗಿದ್ದು ಈಗ ಐತಿಹಾಸಿಕ ವಿಪರ್ಯಾಸ. ಆ ಘಟನೆಯ ಮುಂದುವರೆದ ಭಾಗವಾಗಿ ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ನಗರ ಸಮೀಪದ ಗವಿಪುರದ ಐತಿಹಾಸಿಕ ಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದ ಮನೆಯಲ್ಲಿ ಶಿರಡಿ ಸಾಯಿಬಾಬಾ ವಿಗ್ರಹ ತನ್ನ ಎಡಗಣ್ಣು ತೆರೆದಿದ್ದು!  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಒಂದಿಷ್ಟು ಬಿಕ್ಕುಗಳು...

ಸಂಪದ - 'ಹೊಸ ಚಿಗುರು, ಹಳೆ ಬೇರು' - Sat, 2008-07-19 10:13

ಗೆಳೆಯ ಹೇಳಿದ್ದನಂದು
ಪ್ರೀತಿ ಹುಟ್ಟುತ್ತವೆ
ಕಣ್ಣುಗಳಲ್ಲಿ ನಿನ್ನ
ನಿಜ ಹೇಳಿದ್ದಾನೇನು
ನಂಗೆ ತಿಳಿದಿಲ್ಲ

ಪ್ರೀತಿ ವಿರಹದೆಡೆ ಕಣ್ಣೀರು ಹಾಕಿದ್ದೆ
ನಿರೀಕ್ಷೆಗಳ ಪುಟಗಳಲಿ
ಕಣ್ಣು ನೆಟ್ಟಿರುವಾಗ
ಕಂಬನಿಗಳು ಹುಟ್ಟುತ್ತವೆ
ಪ್ರೀತಿ ಹುಟ್ಟಿದ ಕಣ್ಣಿನಿಂದಲೇ..

ನಿನಗಾಗಿ ಈ ಹೃದಯ
ಎಂದು ನಾನವನಿಗೆ ಹೇಳಿದ್ದೆ
ಇರಲಿ ಬಿಡು ಗೆಳತಿ ಸಹೃದಯತೆ  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ದಮ್ಮಡಿ

ಸಂಪದ - 'ಹೊಸ ಚಿಗುರು, ಹಳೆ ಬೇರು' - Sat, 2008-07-19 09:42

ದಮ್ಮಡಿ=ಹಣದ ಒಂದು ಅಳತೆ, ಕಾಸು
ಉದಾ:- ನನ್ನ ಆಸ್ತಿಯಲ್ಲಿ ನಿನಗೆ ಒಂದು ದಮ್ಮಡಿಯೂ ಸಿಗದು.
ಇದಱ ಬೇರನ್ನು ಹುಡುಕಿದರೆ ಗ್ರೀಕರ ಹಣದ ಅಳತೆಯಾದ drachmaವೇ ಈ ದಮ್ಮಡಿ.
drachma=ದ್ರಮ್ಮ(ಸಂಸ್ಕೃತ)=ದಮ್ಮಡಿ(ಕನ್ನಡ).

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಭಾರತದ ಮಡಿಲಿಗೆ ಜೂನಿಯರ್ ಹಾಕಿ ಏಷಿಯಾ ಕಪ್

Yahoo! News - Sat, 2008-07-19 09:19
ದಕ್ಷಿಣ ಕೊರಿಯಾವನ್ನು 3-2ರಲ್ಲಿ ಸೋಲಿಸುವ ಮೂಲಕ ಭಾರತದ ಚೈತನ್ಯಯುತ ಹಾಕಿ ತಂಡ ಜೂನಿಯರ್ ಏಷಿಯಾ ಕಪ್ ಹಾಕಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಗೆಲುವುನೊಂದಿಗೆ ಭಾರತ ಸತತ ಎರಡನೇ ಬಾರಿಗೆ ಈ ಕಿರೀಟವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.
Categories: ಸುದ್ದಿ

ಚಟರ್ಜಿಗೆ ವಿಪ್ ಅನ್ವಯಿಸುವುದಿಲ್ಲ: ಸಿಪಿಐ-ಎಂ

Yahoo! News - Sat, 2008-07-19 08:33
ಜುಲೈ 22ರಂದು ನಡೆಯಲಿರುವ ವಿಶ್ವಾಸಮತದಲ್ಲಿ ಯುಪಿಎ ಸರಕಾರದ ವಿರುದ್ಧ ಮತ ಹಾಕುವಂತೆ ತನ್ನ ಎಂಪಿ‌ಗಳಿಗೆ ಬಿಡುಗಡೆ ಮಾಡಲಾದ ವಿಪ್ ಸ್ಪೀಕರ್ ಸೋಮನಾಥ್ ಚಟರ್ಜಿಗೆ ಅನ್ವಯವಾಗುವುದಿಲ್ಲ ಎಂದು ಸಿಪಿಐ-ಎಂ ತಿಳಿಸಿದೆ.
Categories: ಸುದ್ದಿ

ಪೊನ್

ಸಂಪದ - 'ಹೊಸ ಚಿಗುರು, ಹಳೆ ಬೇರು' - Sat, 2008-07-19 06:26

ಪೊನ್ (ನಾಮಪದ) [ತಮಿಳು, ಮಲಯಾಳ: ಪೊನ್, ತುಳು: ಪೊನ್ನು, ಕೊಡವ: ಪೊನ್, ತೆಲುಗು: ಪೊನ್ನು, ಹೊನ್ನು, ಹೊಂ]  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

Verse # 174

ಎಸ್ ಗೌತಮ್ - ಕಗ್ಗ - Sat, 2008-07-19 06:00

Mankutimmana Kagga

Categories: ಕನ್ನಡ ಪುಟಗಳು

ನನ್ನನ್ನು ಯಾರಾದ್ರು ದತ್ತು ತಗೊಳ್ತಾರ್ಯೆ ?

ಸಂಪದ - 'ಹೊಸ ಚಿಗುರು, ಹಳೆ ಬೇರು' - Sat, 2008-07-19 05:53

 ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ನೋವು

ನನ್ನ ಹಾಡು - Sat, 2008-07-19 00:45

ಪ್ರಿತಿಸಿದವರನ್ನು
ಮಿಸ್
ಮಾಡಿಕೊಳ್ಳುವುದು
ಈ ಜಗತ್ತಿನಲ್ಲಿಯೇ
ಅತಿ ದೂಡ್ಡ
ನೋವು
ಆದರೆ,
ಇದಕಿಂತಲೂ
ದೂಡ್ಡ ನೋವು
ಎಂದರೆ,
ನಾವು ಯಾರನ್ನು
ಮಿಸ್
ಮಾಡಿಕೊಳ್ಳುತ್ತೇವೆ
ಅವರು ನಮ್ಮ
ಬಗ್ಗೆ ಒಂದು
ಕ್ಷಣವೂ
ಯೋಚಿಸದಿರುವುದು !
Categories: ಕನ್ನಡ ಪುಟಗಳು

ರೀ ಮತ್ತು ಸಾರೀ ಮತ್ತು ಸುರೆ

ಸಂಪದ - 'ಹೊಸ ಚಿಗುರು, ಹಳೆ ಬೇರು' - Fri, 2008-07-18 23:42

ಸಹವಾಸ ದೋಷ. ಯಾವುದೇ ಶಬ್ದ ಸಿಕ್ಕಿದರೂ-
ಅದು ಹೇಗೆ ಬಂದಿರಬಹುದು?
ಕನ್ನಡವೋ? ಇಂಗ್ಲೀಷೋ?
ಯಾಕೆ ಕನ್ನಡಕ್ಕೆ ಬಂತು?
ಯಾರು ತಂದರು? ಇದೇ ಕೆಲಸ ಈಗ ಸುರುಮಾಡಿದ್ದೇನೆ.

ಹೆಂಡತಿ ‘ರೀ..’ ಎಂದು ಕರೆದರೂ..ಉತ್ತರ ಕೊಡುವ ಬದಲು-
‘ರೀ’ ಇಂಗ್ಲೀಷ್‌ನಿಂದ ಬಂದುದೋ?
ಸಂಗೀತದಿಂದಲೋ?
‘ಸಾ..ರೀ..’ ಶಾಸ್ತ್ರೀಯ ಸಂಗೀತಕ್ಕೂ ಸಾರಿ(saree)ಗೂ ಸಂಬಂಧವಿದೆಯೋ?  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ದೇವರ ಮಕ್ಕಳು ನಾವೆಲ್ಲಾ…

ಚೆಂಡೆಮದ್ದಳೆ - Fri, 2008-07-18 23:24
ಮತ್ತೆ ಒಂದು ಚಿತ್ರದ ಬಗ್ಗೆ ಹೇಳಬೇಕೆಂದಿದ್ದೆ. ಬೇಡ ಎನಿಸಿ ಪಾತ್ರದ ಬಗ್ಗೆ ಹೇಳುತ್ತಿದ್ದೇನೆ. ನನ್ನೊಳಗೆ ಕಾಡಿದ ಪಾತ್ರ ಹಲವಿವೆ. ಆದರೆ ನನ್ನೊಳಗೆ ಅಚ್ಚೊತ್ತಿದ್ದದ್ದು ಕೆಲವೇ ಕೆಲವು. ಅದರಲ್ಲೂ “ದೇವರ ಮಕ್ಕಳು’ ಚಿತ್ರದಲ್ಲಿ ಭಿಕ್ಷೆಯ ತಟ್ಟೆ ಹಿಡಿದು ಬರುವ ಪುಟ್ಟ ಹುಡುಗನ ಪಾತ್ರ ಇಂದಿಗೂ ನನ್ನನ್ನು ಬಿಟ್ಟಿಲ್ಲ. ಅದು ಏಕೋ ನನಗೂ ಗೊತ್ತಿಲ್ಲ. ರಸ್ತೆಯಲ್ಲಿ ನಡೆಯುವಾಗಲೆಲ್ಲಾ ಬಿಂಬಗಳಂತೆ ಕಾಡುತ್ತಾನೆ. ಸತ್ಯವಾಗಲೂ ಆ ಪಾತ್ರ ನಿರ್ವಹಿಸಿದ ಹುಡುಗನಾಗಲೀ, ಅವನ ವಿವರವಾಗಲೀ ತಿಳಿದುಕೊಂಡೂ ಇಲ್ಲ. ಇತ್ತೀಚೆಗೆ ಗೆಳೆಯ ಪ್ರವೀಣನ ಜತೆಗೆ ಡಿವಿಡಿ ಅಂಗಡಿಗೆ [...]
Categories: ಕನ್ನಡ ಪುಟಗಳು

ಪುಷ್ಪಯಾತ್ರೆ

ಅಪಾರ - Fri, 2008-07-18 21:42
Categories: ಕನ್ನಡ ಪುಟಗಳು

ಬೆಳಕಿಲ್ಲದ ದಾರಿಯಲ್ಲಿ...

ನೂರು ಕನಸು - Fri, 2008-07-18 21:16
ಸುತ್ತಲೆತ್ತಲೆತ್ತಲೂ ಬರಿಯ ಕತ್ತಲೇ ಕತ್ತಲು... ಅದರ ನಡುವೆಯೂ ಗುಡ್ಡ... ಬೆಟ್ಟ... ಕಾಡು... ಕತ್ತಲಲ್ಲಿ ತೂರಿದ ಕಣ್ಣುಗಳಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಒಳಗಣ್ಣು ಒಂಚೂರು ತೆರೆದು ಹೊರಗೆ ನೋಡಿದರೆ ಕಾಣುವುದು, ಕಣ್ಣು ಹಾಯುವಷ್ಟು ದೂರಕ್ಕೆ ಮತ್ತು ಅದರಿಂದಲೂ ಆಚೆಗೆ ಗುಡ್ಡಕ್ಕೆ ಹಾಸಿದ ಹಸಿರು ಮರಗಳ ಹಾಸು... ಕಿಟಿಕಿಯ ಗಾಜು ಪೂರ್ತಿ ತೆರೆದು, ನೋಟ ಹೊರಗೆ ತೂರುತ್ತಾ ಹೊರಗಿನ ಶಬ್ದ ಜಗತ್ತಿಗೆ ಕಿವಿಯಾಗುತ್ತೇನೆ... ದಾರಿಯುದ್ದಕ್ಕೂ ಸಿಗುವ ಪುಟ್ಟ ಪುಟ್ಟ ತೊರೆಗಳ ಜುಳುಜುಳು...
Categories: ಕನ್ನಡ ಪುಟಗಳು

ಬೆಂಗಳೂರಿನಲ್ಲಿ ಕಣ್ಣುಬಿಟ್ಟ ಸಾಯಿಬಾಬ ವಿಗ್ರಹ

Yahoo! News - Fri, 2008-07-18 20:22
ಬೆಂಗಳೂರಿನ ಬಡಾವಣೆಯೊಂದರಲ್ಲಿ ಶಿರಡಿ ಸಾಯಿಬಾಬ ವಿಗ್ರಹ ಕಣ್ಣುಬಿಟ್ಟಿದೆ. ಈ ವಿಸ್ಮಯ ನೋಡಲು ಜನಜಾತ್ರೆಯೇ ನೆರೆದಿದೆ. ವಿಗ್ರಹದ ಒಂದು ಕಣ್ಣು ತೆರೆದ ಸುದ್ದಿ ಮಿಂಚಿನಂತೆ ಹರಡಿದ ಮೇಲೆ ಸಾಗರೋಪಾದಿಯಲ್ಲಿ ಬಂದ
Categories: ಸುದ್ದಿ

ಹಣಕಾಸು ಸಂಸ್ಥೆಯ ಮೋಸ: ಕಚೇರಿಗೆ ಬೀಗ!

Yahoo! News - Fri, 2008-07-18 19:51
ಕಷ್ಟಕಾಲದಲ್ಲಿ ಸಹಾಯಕ್ಕಾಗುತ್ತದೆಂದು ಹೊಟ್ಟೆ ಬಟ್ಟೆ ಉಳಿಸಿ ಹಣ ಕಟ್ಟಿದ ಜನಕ್ಕೆ ಶ್ರೀರಾಮ್ ಚಿಟ್ಸ್ ನಾಮ ಹಾಕಿದೆ. ಮಂಡ್ಯದಲ್ಲಿ ನೂರಾರು ಜನ ಚೀಟಿ ಕಟ್ಟಿ ಮೋಸ ಹೋಗಿದ್ದಾರೆ. ತಿಂಗಳುಗಟ್ಟಲೆ ಹಣ ತೊಡಗಿಸಿದ
Categories: ಸುದ್ದಿ

ದಲಿತ ವಿರೋಧಿ ಹಲ್ಲೆ ವಿರುದ್ಧ ಪ್ರತಿಭಟನೆ!

Yahoo! News - Fri, 2008-07-18 19:28
ಲೈಂಗಿಕ ಕಿರುಕುಳದ ಆರೋಪದ ಮೇಲೆ ಹಲ್ಲೆಗೀಡಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅಧ್ಯಾಪಕ ಮಂಜಪ್ಪ ಅವರ ಮೇಲಿನ ಹಲ್ಲೆ ಖಂಡಿಸಿ ದಲಿತ ಸಂಘಟನೆಗಳು ದಾವಣಗೆರೆಯಲ್ಲಿ ಪ್ರತಿಭಟಿಸಲಾಗಿದೆ
Categories: ಸುದ್ದಿ

ಹಿರಿತೆರೆಗೆ ಡಾ. ವಿಠ್ಠಲ್ ರಾವ್ ಪಯಣ!

Yahoo! News - Fri, 2008-07-18 19:15
ಅದು ಪಯಣ ಚಿತ್ರದ ಪತ್ರಿಕಾಗೋಷ್ಟಿ. ಪಯಣಿಗ ಡಾ| ವಿಠ್ಠಲ್‌ ರಾವ್ ಖ್ಯಾತಿಯ ರವಿಶಂಕರ್. ನಾನು ಮಗು ಇದ್ದಹಾಗೆ. ನೀವು ಮಾರ್ಗದರ್ಶಕರು, ಎಲ್ಲಿ ಬಿಡ್ತಿರೋ ಬಿಡಿ ಅಂದರು ಪತ್ರಕರ್ತರಿಗೆ. ಮಾತು ಮುಂದುವರಿಸಿ ತಂದೆ ಮತ್ತು
Categories: ಸುದ್ದಿ
123456789…next ›last »
Syndicate content

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator